ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಹೇಳುವ ಮಾತನ್ನು ನಂಬುವುದಾದರೆ ನೋಟೀಸ್ ಗಳನ್ನು ಕಳಿಸಿ ರೈತರ ನೆಮ್ಮದಿ ಹಾಳು ಮಾಡಿದ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಗೆ ಯಾವ ಶಿಕ್ಷೆಯನ್ನು ಮುಖ್ಯಮಂತ್ರಿ ನೀಡುತ್ತಾರೆ? ರೈತ ದೇಶದ ಬೆನ್ನೆಲುಬು ಅನ್ನೋದನ್ನು ಸರ್ಕಾರದಲ್ಲಿ ಯಾರೇ ಇದ್ದರೂ ಮರೆಯಬಾರದು. ರೈತ ನೊಂದರೆ ಇಡೀ ನಾಡು ನಲುಗುತ್ತದೆ.