ಪೊಲೀಸ್ ಕಮೀಶನರ್ ತನಗೆ ಫೋನ್ ಮಾಡಿ ಕಾಲ್ತುಳಿತದ ಘಟನೆ ನಡೆದಿದೆ, ಎರಡು ಮೂರು ಜನ ಸತ್ತಿರುವಂತಿದೆ ಎಂದು ಹೇಳಿ ಅದಷ್ಟು ಬೇಗ ಕಾರ್ಯಕ್ರಮ ಮುಗಿಸಲು ಹೇಳಿದರು. ಹಾಗಾಗೇ, ತಾವು ಯಾರಿಗೂ ಭಾಷಣ ಮಾಡುವ ಅವಕಾಶ ನೀಡದೆ, ಯಾವ ಘೋಷಣೆಗಳನ್ನೂ ಮಾಡದೆ ಕೇವಲ ಹತ್ತು-ಹದಿನೈದು ನಿಮಿಷಗಳಲ್ಲಿ ಅಟಗಾರರ ಸತ್ಕಾರ ಸಮಾರಂಭವನ್ನು ಮುಗಿಸಿದ್ದು ಎಂದು ಶಿವಕುಮಾರ್ ಹೇಳಿದರು.