ವಕೀಲ ದೇವರಾಜೇಗೌಡ

ತನ್ನ ಜಿಲ್ಲೆಯ ಮಹಿಳೆಯರಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ನೋವಾಗಿದೆ, ಲೈಂಗಿಕ ದೌರ್ಜನ್ಯ ಎಸೆಗಿದವರು ಅಪರಾಧಿಗಳಾಗಿರುವಂತೆ ಸಂತ್ರಸ್ತೆಯರ ಬಗ್ಗೆ ಒಂದಿಷ್ಟೂ ಯೋಚನೆ ಮಾಡದೆ ಟೇಪುಗಳನ್ನು ಸಾರ್ವಜನಿಕಗೊಳಿಸಿದವರು ಸಹ ಅಷ್ಟೇ ಅಪರಾಧಿಗಳು ಎಂದು ದೇವರಾಜೇಗೌಡ ಹೇಳಿದರು.