Bengaluru Rain: ಅಸ್ವಸ್ಥ ಮಹಿಳೆ ಆಸ್ಪತ್ರೆಗೆ ಕರೆತಂದರೂ ದಾಖಲಿಸಿಕೊಳ್ಳದ ಸಿಬ್ಬಂದಿ

ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ. ಕೆ.ಆರ್​.ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಮುಳುಗಿದ ಕಾರು. ಕಾರಿನಲ್ಲಿದ್ದ ಮೂವರನ್ನು ರಕ್ಷಿಸಿದ ಸ್ಥಳೀಯರು, ಪೊಲೀಸರುಚಿಕಿತ್ಸೆಗೆ ನಿರಾಕರಿಸಿದ ಸೇಂಟ್ ಮಾರ್ಥಾಸ್​​​ ಆಸ್ಪತ್ರೆ ವೈದ್ಯರು. ಮಾನವೀಯತೆ ಮರೆತ ಸೇಂಟ್​ ಮಾರ್ಥಾಸ್​​​ ಆಸ್ಪತ್ರೆ ಸಿಬ್ಬಂದಿ. ಅಸ್ವಸ್ಥ ಮಹಿಳೆ ಆಸ್ಪತ್ರೆಗೆ ಕರೆತಂದರೂ ದಾಖಲಿಸಿಕೊಳ್ಳದ ಸಿಬ್ಬಂದಿ. ಮಹಿಳೆ ಸ್ಥಿತಿ ಗಂಭೀರವಾಗಿದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಸಿಬ್ಬಂದಿ.