ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಆಗಸ್ಟ್ 15ರ ನಂತರ ರಾಜ್ಯದೆಲ್ಲೆಡೆ ಮತ್ತೇ ಮಳೆ ಆಗಲಿದೆ ಮತ್ತು ಮಳೆಗಾಲ ಅಕ್ಟೋಬರ್ ವರೆಗೆ ಜಾರಿಯಲ್ಲಿರುತ್ತದೆ, ಹಾಗಾಗಿ ಅರ್ಧದಷ್ಟು ಖಾಲಿಯಾಗಲಿರುವ ತುಂಗಭದ್ರಾ ಜಲಾಶಯ ಪುನಃ ತುಂಬಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾಭಾವನೆ ವ್ಯಕ್ತಪಡಿಸಿದರು.