ಇಂದು ಬೆಳಗ್ಗೆ ಶಿವಕುಮಾರ್ ದೆಹಲಿಗೆ ತೆರಳುವ ಮೊದಲು ಬೆಂಗಳೂರಲ್ಲಿ ಹೇಳಿದ ಹಾಗೆ ಅಭ್ಯರ್ಥಿಗಳ ಹೆಸರು ಫೈನಲ್ ಮಾಡುವುದು ಬಹಳ ಕಷ್ಟ, ಯಾಕೆಂದರೆ 7 ಸ್ಥಾನಳಿಗೆ 300 ಆಕಾಂಕ್ಷಿಗಳಿದ್ದಾರಂತೆ. ಸಿದ್ದರಾಮಯ್ಯ ಇದ್ದಲ್ಲಿ ಸಚಿವ ಭೈರತಿ ಸುರೇಶ್ ಇರಲೇಬೇಕು ಮಾರಾಯ್ರೇ. ಇಲ್ನೋಡಿ ಅವರು ಸಹ ಮತ್ತೊಂದು ಕಾರಲ್ಲಿ ಬಂದು ಸುರ್ಜೆವಾಲಾ ಮನೆ ಪ್ರವೇಶಿಸುತ್ತಿದ್ದಾರೆ.