ಒಂದು ಹೆಣ್ಣಿಗೆ ಸಂತಾನ ಎನ್ನುವುದು ಬಹಳ ಮುಖ್ಯ. ಸಂತಾನ ಪ್ರಾಪ್ತಿಗಾಗಿ ಸುಭ್ರಹ್ಮಣ್ಯ ಆರಾಧನೆಯನ್ನು ಏಕೆ ಮಾಡಬೇಕು? ಇದರ ಇತಿಹಾಸ ಏನು ಹೇಳುತ್ತದೆ ಮತ್ತು ಪುರಾಣಗಳಲ್ಲಿ ಇದರ ಉಲ್ಲೇಖ ಇದೆಯಾ? ಹಲವು ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರಿಸಿದ್ದು ಹೀಗೆ.