ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಹರಿಸಿ ಅಂತ ಮೊದಲ ಆದೇಶ ನೀಡಿದಾಗಲೇ, ರೈತ ನಾಯಕರನ್ನು, ವಿರೋಧ ಪಕ್ಷಗಳ ಶಾಸಕರನ್ನು, ರಾಜ್ಯದ ಸಂಸದರನ್ನು, ಕಾನೂನು ಪರಿಣಿತರನ್ನು ಕರೆದು ಸಬೆ ನಡೆಸಿದ್ದರೆ ರಾಜ್ಯಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಕಾವೇರಿ ಒಡಲು ಬರಿದಾದ ಬಳಿಕ ಅವರೆಲ್ಲರನ್ನು ಕರೆದು ಸಭೆ ನಡೆಸಿದರೆ ಪ್ರಯೋಜನವೇನು ಬಂತು ಎಂದು ಈಶ್ವರಪ್ಪ ಹೇಳಿದರು.