ಜಿ ಪರಮೇಶ್ವರ್, ಗೃಹ ಸಚಿವ

ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಪೊಲೀಸರು ಎರಡೂ ಸಮುದಾಯಗಳ ಜನರನ್ನು ಕರೆಸಿ ಗಲಾಟೆಗೆ ಅವಕಾಶ ನೀಡಬಾರದೆಂದು ಎಚ್ಚರಿಸಿರುತ್ತಾರೆ ಮತ್ತು ಗಲಾಟೆ ನಡೆಸಬಹುದಾದ ಶಂಕಿತ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು.