ಈಶ್ವರಾನಂದ ಶ್ರೀಗಳು

ಸಿದ್ದರಾಮಯ್ಯ ಯಾವತ್ತೂ ರಾಜಕಾರಣ ಮಾಡಿದವರಲ್ಲ, ಹಾಗೆ ಮಾಡಿದ್ದೇಯಾದರೆ, ಕುರುಬ ಸಮುದಾಯದವರು ಅವರ ಸಂಪುಟದಲ್ಲಿರುತ್ತಿದ್ದರು. ಸಿದ್ದರಾಮಯ್ಯ ಬಡವರ, ದಲಿತರ, ಹಿಂದುಳಿದವರ ಮತ್ತು ಮಹಿಳೆಯರ ಪರ ಧ್ವನಿಯೆತ್ತಿರುವ ಜನನಾಯಕ ಎಂದು ಶ್ರೀಗಳು ಹೇಳಿದರು. ಸಿದ್ದರಾಮಯ್ಯ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು,