ಶಿವಕುಮಾರ್ ಅವರದ್ದು ಸೌಜನ್ಯದ ಭೇಟಿ ಅಂತ ಹೇಳುವ ಸವದಿ ಕೆಪಿಸಿಸಿ ಕಾರ್ಯಾಧ್ಯಕ್ಷನ ಮೇಲೆ ಕಣ್ಣಿಟ್ಟಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.