ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿಗೆ ₹ 1,000 ಕೋಟಿ ನೀಡಿದ್ದರು, ತಾನು ತಕರಾರು ಎತ್ತದೆ ಹೋಗಿದ್ದರೆ ಹಣ ಜಮೀರ್ ಅಹ್ಮದ್ ಕೈ ಸೇರುತಿತ್ತು, ಅಷ್ಟು ದೊಡ್ಡ ಬಿಡುಗಡೆ ಮಾಡಿಸಲು ವಿಜಯೇಂದ್ರ ಎಷ್ಟು ಕೋಟಿ ಪಡೆದಿದ್ದರು ಅನ್ನೋದು ಗೊತ್ತಾಗಬೇಕಿದೆ ಎಂದು ಯತ್ನಾಳ್ ಹೇಳಿದರು.