ಡಿಸಿಪಿ ಸಚಿನ್ ಘೋರ್ಪಡೆ ಹೇಳುವ ಪ್ರಕಾರ ಅಪಘಾತ ನಡೆಸಿದ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಹೆಚ್ ನಾಗರಾಜ್ ಅನ್ನೋರು ಭಯಂಕರ ವೇಗದಲ್ಲಿ ತಮ್ಮ ಕಾರನ್ನು ಕಾಲೇಜು ಆವರಣದಲ್ಲಿ ಓಡಿಸಿಕೊಂಡು ಬಂದು ಬ್ರೇಕ್ ಬದಲು ಆಕ್ಸಿಲೇಟರ್ ಮೇಲೆ ಕಾಲು ಒತ್ತಿದ ಕಾರಣ ಕಾರು ಅವರ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣವಾಗಿದೆ.