ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ರೈತರು ವಕ್ಫ್ ಬೋರ್ಡ್ ನೋಟೀಸ್ ಗಳಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬೇರೆ ಬೇರೆ ಇಲಾಖೆಗಳಿಂದ ರೈತರಿಗೆ ಸಿಗಬೇಕಿರುವ ಪರಿಹಾರದ ಮೊತ್ತ ತನ್ನದು ಅಂತ ವಕ್ಫ್ ಹೇಳಿರುವ ಹಲವಾರು ಪ್ರಕರಣಗಳು ಬಸನಗೌಡ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಅವರನ್ನೊಳಗೊಂಡ ತಂಡಕ್ಕೆ ಎದುರಾಗುತ್ತಿವೆ.