ಬಜೆಟ್ ಅಧಿವೇಶನ ಮತ್ತು ರಾಜ್ಯಪಾಲರ ವಂದನಾ ನಿರ್ಣಯ ಮುಗಿದರೂ ವಿರೋಧ ಪಕ್ಷದ ಆಯ್ಕೆ ಮಾಡಿಕೊಳ್ಳಲಾಗದೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವ ಬಸನಗೌಡ ಯತ್ನಾಳ್, ಸಿಟಿ ರವಿ, ಬಸವರಾಜ ಬೊಮ್ಮಾಯಿ ಮೊದಲಾದವರಿಗೆಲ್ಲ ನಾಚಿಕೆ ಮಾನ-ಮರ್ಯಾದೆ ಇಲ್ಲ ಎಂದು ತಂಗಡಗಿ ಹೇಳಿದರು.