ಠಾಣೆ ಮುಂದೆ ದೆವರಾಜೇಗೌಡ ಸಂಬಂಧಿಕರು

ಅವರನ್ನು ಬಂಧಿಸುವಂತೆ ನಿನ್ನೆ ಬೆಂಗಳೂರಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹೊಳೆನರಸೀಪುರ ಗ್ರಾಮಾಂತರ ವೃತ್ತ ನಿರೀಕ್ಷರ ಕಚೇರಿಯಲ್ಲಿ ದೇವರಾಜೇಗೌಡರ ವಿಚಾರಣೆ ನಡೆದಿದ್ದು ಅವರನ್ನು ನೋಡಲು ಸಂಬಂಧಿಕರು ಆಗಮಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರೆ ಪೊಲೀಸರು ಅವರನ್ನು ಕಚೇರಿ ಆವರಣದಿಂದ ಹೊರಗೆ ಕಳಿಸುತ್ತಾರೆ.