ಈಗಾಗಲೇ ವರದಿಯಾಗಿರುವಂತೆ ದರ್ಶನ್ಗೆ ಬೆನ್ನುನೋವಿನ ಚಿಕಿತ್ಸೆ ಹಿನ್ನೆಲೆಯಲ್ಲಿ 6-ವಾರ ಅವಧಿಯ ಮಧ್ಯಂತರ ಜಾಮೀನು ಮಂಜೂರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಟ್ಟು 17ಆರೋಪಿಗಳು. ದರ್ಶನ್ ಅರೋಪಿ ನಂಬರ್ 2 ಆಗಿದ್ದರೆ ಅವರ ಗೆಳತಿ ಪವಿತ್ರಾ ಗೌಡ ಆರೋಪಿ ನಂಬರ್ ವನ್ ಆಗಿದ್ದಾರೆ.