ಕಾಂಗ್ರೆಸ್ ಪಕ್ಷದ ಉದ್ದೇಶ ಸ್ಪಷ್ಟವಾಗಿದೆ. ಲೋಕ ಸಭಾ ಚುನಾವಣೆಗೆ ಮೊದಲು ಕರ್ನಾಟಕದಲ್ಲಿ ಬಿಜೆಪಿಯನ್ನು ಆಧೀರಗೊಳಿಸಬೇಕು, ಅದೊಂದು ದುರ್ಬಲಗೊಂಡಿರುವ ಮತ್ತು ನಾಶದ ಅಂಚಿನಲ್ಲಿರುವ ಪಕ್ಷ ಎಂಬಂಥ ಸ್ಥಿತಿ ನಿರ್ಮಾಣ ಮಾಡಬೇಕು, ಈ ಹುನ್ನಾರದಲ್ಲಿ ಅದು ಸಕ್ರಿಯವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.