ಆರ್ ಅಶೋಕ, ವಿರೋಧ ಪಕ್ಷದ ನಾಯಕ

ಸಚಿವ ಜಮೀರ್ ಅಹ್ಮದ್​ರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ಅಶೋಕ್, ವಕ್ಫ್ ಜಮೀನು ಬಗ್ಗೆ ಅವನು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಜಮೀನು ಅವನ ತಾತನಿಗೆ ಸೇರಿದ್ದಾ ಇಲ್ಲ ಅರಬ್ ರಾಷ್ಟ್ರಗಳಿಂದ ಬಂದಿದ್ದಾ? ಈ ದೇಶದ ಜಮೀನು ರೈತರಿಗೆ ಸೇರಿದ್ದು ಎಂದು ಹೇಳಿದರು.