ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ಬಿಬಿಎಂಪಿ ನಮ್ಮ ಸ್ವಂತದಲ್ಲ, ಎಲ್ಲರಿಗೂ ಸೇರಿದ್ದು ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸುತ್ತೇವೆ, ಹೊಸ ಏರಿಯಾಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಬೇಕೆಂಬ ಉದ್ದೇಶವಿತ್ತು, ಆದರೆ ಗ್ರಾಮ ಪಂಚಾಯಿತಿ ಸದಸ್ಯರು ಪ್ರಸ್ತಾವನೆಗೆ ತಯಾರಾಗುತ್ತಿಲ್ಲ, ನಿನ್ನೆ ಗ್ರೇಟರ್ ಬೆಂಗಳೂರು ಅಧಿನಿಯಮ ಜಾರಿಗೆ ಬಂದಿರುವ ಕಾರಣ ಉಳಿದ ಸಂಗತಿಗಳನ್ನು ಮುಂದೆ ನೋಡಿಕೊಂಡರಾದೀತು ಎಂದು ಶಿವಕುಮಾರ್ ಹೇಳಿದರು.