ಈ ಸಂದರ್ಭದಲ್ಲೇ ಕೋಪದ ಮುಖಭಾವದೊಂದಿಗೆ ಸಿದ್ದರಾಮಯ್ಯ ಎಐಸಿಸಿ ಕಚೇರಿಗೆ ಬಂದಾಗ ಇಂಗ್ಲಿಷ್ ಮತ್ತು ಕನ್ನಡ ಪತ್ರಕರ್ತರು ಅವರನ್ನು ಮುಕ್ಕುರಿದರು. ಕನ್ನಡದ ಮಾಧ್ಯಮಗಳ ವರದಿಗಾರರು ಅವರಿಗೆ ಪ್ರಶ್ನೆ ಕೇಳುವ ಪ್ರಯತ್ನ ಮಾಡಲಿಲ್ಲ, ಆದರೆ ಇಂಗ್ಲಿಷ್ ಚ್ಯಾನೆಲ್ ವರದಿಗಾರ್ತಿಯೊಬ್ಬರು ಪ್ರಶ್ನೆ ಕೇಳುತ್ತಾ ಸಿದ್ದರಾಮಯ್ಯ ದುಂಬಾಲು ಬೀಳುತ್ತಾರೆ.