ಪ್ರದೀಪ್ ಈಶ್ವರ್, ಶಾಸಕ

ತಮ್ಮ ಸರ್ಕಾರ ಸುಭಧ್ರವಾಗಿದೆ ಎಂದು ಹೇಳುವ ಪ್ರದೀಪ್ ಈಶ್ವರ್, ವಿರೋಧ ಪಕ್ಷದವರು ಕಳೆದ ಅಧಿವೇಶನದಲ್ಲಿ ಮುಡಾ ಪ್ರಕರಣವನ್ನು ಪ್ರಸ್ತಾಪಿಸುತ್ತ ವೃಥಾ ಕಾಲಹರಣ ಮಾಡಿದರು ಎನ್ನುತ್ತಾರೆ. ಪ್ರಕರಣದ ತನಿಖೆಯನ್ನು ಎರಡು ತನಿಖಾ ಸಂಸ್ಥೆಗಳು ನಡೆಸುತ್ತಿವೆ ಮತ್ತು ಪಾರ್ವತಿ ಸಿದ್ದರಾಮಯ್ಯನವರಿಗೆ ಅಲಾಟ್ ಆಗಿದ್ದ ಸೈಟುಗಳನ್ನು ಸಿಎಂ ವಾಪಸ್ಸು ನೀಡಿದ್ದಾರೆ, ಅದರೂ ಚರ್ಚೆಯನ್ನು ಪ್ರದೀಪ್ ವೃಥಾ ಕಾಲಹಣರವೆನ್ನುತ್ತಾರೆ!