ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಸಲಿಗೆ ರಾಮನ ಮೇಲೆ ನಮಗಿರುವಷ್ಟು ಭಕ್ತಿ ಅವರಿಗಿಲ್ಲ, ಶ್ರೀರಾಮ ಬಿಜೆಪಿಯವರ ಸೊತ್ತಲ್ಲ, ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರಾಣ ಪ್ರತಿಷ್ಠೆ ನಡೆದರೆ ಅದೇ ದಿನ ತಾನು ಬೆಂಗಳೂರಲ್ಲೊಂದು ರಾಮಮಂದಿರವನ್ನು ಉದ್ಘಾಟಿಸಿ ಅಲ್ಲಿ ನೆರೆದಿದ್ದ ಜನರಿಂದ ಜೈ ಶ್ರೀರಾಮ್ ಅನಿಸಿದ್ದಾಗಿ ಸಿದ್ದರಾಮಯ್ಯ ಹೇಳಿದರು.