ಗ್ರಾ,ಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ

ಸಿದ್ದರಾಮಯ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಸಿಟಿ ರವಿಯವರ ಪ್ರಕರಣವನ್ನು ಹಿಂಪಡೆದಿದೆ ಅಂತ ಕನ್ನಡಿಗರು ಯೋಚಿಸುತ್ತಿದ್ದರೆ ತಪ್ಪಿಲ್ಲ. ಯಾಕೆಂದರೆ ಪ್ರಕರಣವನ್ನು ಗುರಾಣಿಯಾಗಿ ಬಳಸುವ ರಾಜ್ಯ ಸರ್ಕಾರದ ಇರಾದೆ ಸ್ಟಷ್ಟವಾಗುತ್ತಿದೆ. ಕಾಂಗ್ರೆಸ್ ನಾಯಕರು ಪ್ರದೇಪದೆ ರವಿಯವರ ಕೇಸನ್ನೂ ವಾಪಸ್ಸು ತಗೊಂಡಿಲ್ವಾ? ಅಂತ ಹೇಳುತ್ತಿರೋದನ್ನು ಗಮನಿಸಿ!