ತಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದಾಗ, 4 ಬಾರಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಮತ್ತು ದಿವಂಗತ ಅನಂತಕುಮಾರ್ ಅವರ ನಡುವೆ ಈಗಿನಕ್ಕಿಂತ ಪ್ರಬಲವಾದ ಗುಂಪುಗಾರಿಕೆ ಮತ್ತು ಆಂತರಿಕ ಗುದ್ದಾಟ ಜಾರಿಯಲ್ಲಿತ್ತು, ಅದರೆ ಅವರು ತಮ್ಮ ಜಗಳವನ್ನು ಯಾವತ್ತೂ ಬೀದಿಗೆ ತರಲಿಲ್ಲ ಎಂದು ಸದಾನಂದಗೌಡ ಹೇಳಿದರು.