ಸದನದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Karnataka Assembly Session: ಸದನದ ಕಾರ್ಯಕಲಾಪ ನಡೆಯುವಾಗ ವಿರೋಧ ಪಕ್ಷದ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಉತ್ತರಿಸಬೇಕು, ಅದರೆ ಇಲ್ಲಿ ಆಡಳಿತ ಪಕ್ಷದ ಶಾಸಕರೆಲ್ಲ ಉತ್ತರ ನೀಡಲು ಅಥವಾ ಪ್ರಶ್ನೆ ಕೇಳುವುದನ್ನು ತಡೆಯಲು ಮುಂದಾಗುತ್ತಿದ್ದಾರೆ, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರೂ ಎದ್ದು ನಿಂತು ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ, ಸದನದ ಸಮಯ ಅವರಿಂದ ಹಾಳಾಗುತ್ತಿದೆ ಎಂದು ಯತ್ನಾಳ್ ಹೇಳಿದರು.