ಅಧಿವೇಶನಲ್ಲಿ ಪಾಲ್ಗೊಳ್ಳಲು ಬರುವವವರಿಗೆ ನಗರದಲ್ಲಿ 2,750 ರೂಮುಗಳನ್ನು ಬುಕ್ ಮಾಡಲಾಗಿದೆ, ಅಧಿಕಾರಿಗಳ ತಂಡಗಳಿಗೆ ಶಿಷ್ಟಾಚಾರವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ, ತನಗೆ ಸಿಕ್ಕಿರುವ ಅಧಿಕಾರಗಳ ಕಾರ್ಯಕ್ಷಮತೆಯನ್ನು ಎಷ್ಟು ಹೊಗಳಿದರೂ ಸಾಲದು, ಎರಡು ವಾರಗಳಿಂದ ಅವರು ಹಗಲು ರಾತ್ರಿ ಶ್ರಮವಹಿಸಿ ದುಡಿಯುತ್ತಿದ್ದಾರೆ ಜಿಲ್ಲಾಧಿಕಾರಿ ರೋಶನ್ ಹೇಳಿದರು.