ಅಂಬೇಡ್ಕರ್ ಪ್ರತಿಮೆಗೆ ಸಿದ್ದರಾಮಯ್ಯ ಮಾಲಾರ್ಪಣೆ

0 seconds of 2 minutes, 26 secondsVolume 0%
Press shift question mark to access a list of keyboard shortcuts
00:00
02:26
02:26
 

ಭಾರತ ರತ್ನ ಬಿಅರ್ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಅಚರಿಸಲಾಗುತ್ತದೆ. ಪರಿನಿರ್ವಾಣ ಬೌದ್ಧಧರ್ಮದ ಪ್ರಾಥಮಿಕ ತತ್ವಗಳಲ್ಲಿ ಒಂದಾಗಿದ್ದು ಅದರರ್ಥ ಸಾವಿನ ನಂತರ ನಿರ್ವಾಣ ಆಗಿದೆ, ಅಂದರೆ ಮರಣಾ ನಂತರ ಮುಕ್ತಿ ಅಥವಾ ಸ್ವಾತಂತ್ರ್ಯ ಪಡೆದವನು.