ಅಂಬೇಡ್ಕರ್ ಪ್ರತಿಮೆಗೆ ಸಿದ್ದರಾಮಯ್ಯ ಮಾಲಾರ್ಪಣೆ

ಭಾರತ ರತ್ನ ಬಿಅರ್ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿವಸ್ ಎಂದು ಅಚರಿಸಲಾಗುತ್ತದೆ. ಪರಿನಿರ್ವಾಣ ಬೌದ್ಧಧರ್ಮದ ಪ್ರಾಥಮಿಕ ತತ್ವಗಳಲ್ಲಿ ಒಂದಾಗಿದ್ದು ಅದರರ್ಥ ಸಾವಿನ ನಂತರ ನಿರ್ವಾಣ ಆಗಿದೆ, ಅಂದರೆ ಮರಣಾ ನಂತರ ಮುಕ್ತಿ ಅಥವಾ ಸ್ವಾತಂತ್ರ್ಯ ಪಡೆದವನು.