ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದೇವೆ ಅಂತ ಡಾ ಮಂಜುನಾಥ್ ಹೇಳುವಾಗಲೇ ಅವರ ಎಡಭಾಗದಲ್ಲಿ ನಿಂತಿದ್ದ ಕಾರ್ಯಕರ್ತರ ನಡುವೆ ಇದ್ದ ಕಂಠಮಟ್ಟ ಕುಡಿದಿದ್ದ ವ್ಯಕ್ತಿ ಜೋರಾಗಿ ಮಂಜಣ್ಣ ಅಂತ ಕಿರುಚುತ್ತಾನೆ.