ಸದನದಲ್ಲಿ ಮನಬಂದಂತೆ ವರ್ತಿಸಲು ಸರ್ಕಾರ ಇವರಿಗೆ ಸಂಬಳ ನೀಡೋದಿಲ್ಲ, ಬಿಜೆಪಿ ಸದಸ್ಯರ ವರ್ತನೆ ವಿಷಾದಕರ ಎಂದು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.