ಬಿಎಸ್ ಯಡಿಯೂರಪ್ಪ

ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕುರಿತು ಮಾಡಿರುವ ಅವಹೇಳನಕಾರಿ ಟೀಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯಡಿಯೂರಪ್ಪ, ಯಾರೋ ಮಾಡಿದ ಕಾಮೆಂಟ್ ತಾನ್ಯಾಕೆ ಉತ್ತರಿಸಬೇಕು? ಆದರೆ ಯಾರೇ ಆಗಲಿ ಚೌಕಟ್ಟನ್ನು ಮೀರಿ ಮಾತಾಡಬಾರದು ಎಂದರು.