ಕೇವಲ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯನವರ ಹೆಸರಿಡುವುದಕ್ಕಾಗಿ ಸರ್ಕಾರಕ್ಕೆ ಸುಳ್ಳು ಹೇಳಬೇಕಾಯಿತೇ ಅಂತ ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಹೆಸರು ಇಟ್ಟೇ ಇಡ್ತೀವಿ ಅಂತ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಎದೆ ತಟ್ಟಿಕೊಳ್ಳುತ್ತಾ ಹೇಳುತ್ತಾರೆ. ಸರ್ಕಾರ ಅವರದ್ದೇ ಆಗಿರುವುದರಿಂದ ರಸ್ತೇಯೇನು ಊರುಗಳ ಹೆಸರನ್ನೇ ಬದಲಾಯಿಸಿ ಸಿದ್ದರಾಮಯ್ಯನವರ ಹೆಸರಿಡಬಹುದು!