ತನಗೆ ಪುನಃ ಟಿಕೆಟ್ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಯವರ ಕುರ್ಚಿ ಅಲ್ಲಾಡತೊಡಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದನ್ನು ಸಿದ್ದರಾಮಯ್ಯನವರಿಗೆ ಹೇಳಿದಾಗ, ಲೇವಡಿ ಮಾಡುವ ಸ್ವರದಲ್ಲಿ ಓ ಅಂದ ಅವರು, ಪ್ರತಾಪ್ ಸಿಂಹ ಎರಡು ಸಲ ಸಂಸದರಾಗಿದ್ದರಲ್ಲ? ಯಾಕೆ ತನ್ನ ಕುರ್ಚಿ ಅಲ್ಲಾಡಲಿಲ್ಲ ಎಂದು ಕೇಳಿದರು