ಇದು ಕೇವಲ ಒಂದು ಜಾತಿಗೆ ಸೇರಿದ ಹೋರಾಟವಲ್ಲ, ಯಾಕೆಂದರೆ ಗುಡಿ, ಮಠಗಳ ಜಾಗವನ್ನು ಕಬಳಿಸುವ ಹುನ್ನಾರ ನಡೆದಿದೆ, ವಿಜಯಪುರದಲ್ಲಿ ದಲಿತರಿಗೆ ಸೇರಿದ ಸ್ಮಶಾನವನ್ನೂ ತನ್ನದು ಅಂತ ವಕ್ಫ್ ಬೋರ್ಡ್ ಹೇಳಿದೆ, ಹಾಗಾಗಿ ಇದು ಎಲ್ಲ ಹಿಂದೂಗಳಿಗೆ ಸೇರಿದ ಹೋರಾಟ ಎಂದು ಬಸನಗೌಡ ಯತ್ನಾಳ್ ಹೇಳಿದರು.