ಫ್ಯಾಷನ್​ ಶೋನಲ್ಲಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರ‍್ಯಾಂಪ್ ​ ವಾಕ್​

ದೆಹಲಿಯಲ್ಲಿ ನಡೆದ ಅಷ್ಟಲಕ್ಷ್ಮೀ ಮಹೋತ್ಸವದ ಫ್ಯಾಷನ್​ ಶೋನಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಡಾ. ಸುಕಾಂತ್ ಮಜುಂದಾರ್ ರ‍್ಯಾಂಪ್ ಮೇಲೆ ನಡೆದರು.