ಭ್ರಷ್ಟಾಚಾರದ ವಿರುದ್ಧ ಮಾತಾಡಿದರೆ ಕೇಸ್, ಸೋಷಿಯಲ್ ಮೀಡಿಯಾದವರ ಮೇಲೆ ಪ್ರಕರಣಗಳು, ದ್ವೇಷದ ರಾಜಕಾರಣ, ರಾಜ್ಯಪಾಲರಲ್ಲಿಗೆ ದೂರು ಒಯ್ದವರನ್ನು ಹಿಡಿದು ಜೈಲಿಗೆ ಹಾಕುವುದು ಮೊದಲಾದ ಕೃತ್ಯಗಳು ನಡೆಯುತ್ತಿರುವುದರಿಂದ ತುರ್ತು ಪರಿಸ್ಥಿತಿ ರಾಜ್ಯದಲ್ಲಿ ಜಾರಿಯಾಗಿದೆ ಅಂತಲೇ ಅರ್ಥ ಎಂದ ಕಟೀಲ್ ಹೇಳಿದರು.