ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್

ಸ್ಮಾರಕ ನಿರ್ಮಾಣದ ವಿಷಯವಾಗಿ ಮಾತಾಡಿದ ಡಿಕೆ ಶಿವಕುಮಾರ್, ಆ ಕೆಲಸವೂ ಆದಷ್ಟು ಬೇಗ ಆರಂಭಗೊಳ್ಳಲಿದೆ, ಈಗಾಗಲೇ 5 ಎಕರೆ ಜಮೀನನ್ನು ನೀಡಲಾಗಿದೆ, ಸಚಿವ ಕೆ ಹೆಚ್ ಮುನಿಯಪ್ಪನವರು ಇನ್ನೂ 10 ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ , ಇಷ್ಟರಲ್ಲೇ ಭೂಮಿ ಪೂಜೆಯಾಗಲಿದೆ, ಮಿಕ್ಕ ವಿಷಯಗಳನ್ನು ಬೆಂಗಳೂರಲ್ಲಿ ಮಾತಾಡುತ್ತೇನೆ ಎಂದು ಹೇಳಿದರು.