ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಅತೃಪ್ತಿ, ಅಸಮಾಧಾನ ಹೊಗೆಯಾಡುತ್ತಿದೆ, ಭ್ರಷ್ಟಾಚಾರ ನಡೆಯುತ್ತಿದೆ ಅಂತ ಶಾಸಕರ ಜೊತೆ ಗುತ್ತಿಗೆದಾರರು ಸಹ ದೂರುತ್ತಿದ್ದಾರೆ, ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲರುವವರು ಮುಳಗುವುದರ ಜೊತೆಗೆ ಅಲ್ಲಿಗೆ ಹೋಗುವವರು ಸಹ ಮುಳುಗುತ್ತಾರೆ ಎಂದು ಆಶ್ವಥ್ ನಾರಾಯಣ ಹೇಳಿದರು.