ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸುಖಾಸುಮ್ಮನೆ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಇತರ ಕೆಲ ನಾಯಕರು ಶಾಮೀಲಾಗಿದ್ದಾರೆ, ಆದರೆ ಅವರೆಲ್ಲ ತಮ್ಮ ಪ್ರಯತ್ನಗಳಲ್ಲಿ ಯಾವತ್ತೂ ಸಫಲರಾಗಲ್ಲ ಎಂದು ನಾಗೇಂದ್ರ ಹೇಳಿದರು.