ಗಜಪಡೆಯ ಲೀಡರ್ ಆಗಿರುವ ಅಭಿಮನ್ಯು ಎಂದಿನಂತೆ ತನ್ನ ಶಾಂತ ಮತ್ತು ಮೃದು ಸ್ವಭಾವದಿಂದ ಗಮನ ಸೆಳೆಯುತ್ತಾನೆ. ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಏಕಲವ್ಯನಿಗೆ ಈ ವರ್ಷದಿಂದ ತಾಲೀಮು ಶುರುವಾಗಲಿದೆ. ಮುಂಬರುವ ದಿನಗಳಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಅವನ ಮೇಲೆ ಬೀಳಲಿದೆ.