ಸಂಕ್ರಾತಿಯ ಬಳಿಕ ಸೂರ್ಯನ ಪಥ ಬದಲಾಗುವ ಹಾಗೆ, ಕರ್ನಾಟಕದಲ್ಲಿ ಸರ್ಕಾರ ಬದಲಾಗುತ್ತದೆ, ಸಿದ್ದರಾಮಯ್ಯ ಸರ್ಕಾರ ಉರುಳುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರಲ್ಲ ಅಂತ ಸಚಿವ ಸಂತೋಷ್ ಲಾಡ್ ಅವರನ್ನು ಹೇಳಿದಾಗ, ಅವರು ಬಹಳ ದಿನಗಳಿಂದ ಹಾಗೇ ಹೇಳುತ್ತಲೇ ಇದ್ದಾರೆ, ಅವರ ಭವಿಷ್ಯವಾಣಿಗೆ ಆಧಾರ ಏನು ಅಂತ ಗೊತ್ತಿಲ್ಲ ಅಂತ ಹೇಳಿದರು.