ಜಿಟಿ ಮಾಲ್ ಮ್ಯಾನೇಜರ್ ಸುರೇಶ್

ಮಾಲ್ ನವರು ತಪ್ಪನ್ನೆಲ್ಲ ಸೆಕ್ಯೂರಿಟಿ ಗಾರ್ಡ್ ಮೇಲೆ ಜಾರಿಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಮಾಲ್ ಮ್ಯಾನೇಜರ್ ಅಥವಾ ಮಾಲೀಕರ ಸೂಚನೆ ಮೇರೆಗಷ್ಟೇ ಅವನು ದೇಶದ ಅನ್ನದಾತನಿಗೆ ಪ್ರವೇಶ ನಿರಾಕರಿಸಿರುತ್ತಾನೆ. ಸುರೇಶ್ ಅದನ್ನು ಅಡ್ಮಿಟ್ ಮಾಡದೆ ಭದ್ರತಾ ಸಿಬ್ಬಂದಿ ಮೇಲೆ ತಪ್ಪು ಹೊರೆಸಿ, ಕ್ಷಮೆಯಾಚಿಸಿ ಬಚಾವಾಗುತ್ತಾರೆ.