ಚಂದ್ರಶೇಖರ ಶ್ರೀಗಳು ಇಂದು ಬೆಂಗಳೂರಲ್ಲಿ ಹೇಳಿದ್ದು ಖಂಡಿತವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪರಿಣಾಮ ಬೀರಿದೆ. ಅವರ ಮಾತಿನಲ್ಲಿ ಅದು ವ್ಯಕ್ತವಾಯಿತು. ಪ್ರಧಾನಿ ಮೋದಿ ಜೊತೆ ಭೇಟಿ ಜೂನ್ 29 ರಂದು 8ಗಂಟೆಗೆ ಅಂತ ಹೇಳಿದ್ದರೇ ಹೊರತು ಬೆಳಗ್ಗೆ 8 ಅಥವಾ ರಾತ್ರಿ 8 ಗಂಟೆ ಅಂತ ಹೇಳಿರಲಿಲ್ಲ, ಬೆಂಗಳೂರಲ್ಲೂ ಹೇಳಿರಲಿಲ್ಲ!