ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ಮಾತಾಡುವಾಗ ಬಸನಗೌಡ ಯತ್ನಾಳ್ ಹಿಂದೆ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಮೀಸಲಾತಿ ನೀಡಲಿಲ್ಲ ಎಂದು ಕೇಳಿದರೆ ಸಮಂಜಸ ಉತ್ತರ ನೀಡಲ್ಲ. ತಮ್ಮ ಸರ್ಕಾರ 2ಸಿ ಮತ್ತು 2ಡಿ ಮೀಸಲಾತಿ ನೀಡಿದೆ ಎಂದು ಹೇಳಿ ಮುಸಲ್ಮಾನರಿಗೆ ನೀಡಿದ್ದ ಶೇಕಡ 4 ಮೀಸಲಾತಿ ಯಾಕೆ ಸಾಧುವಲ್ಲ ಅಂತ ವಿವರಿಸುತ್ತಾ ಹೋಗುತ್ತಾರೆ.