ಬಸನಗೌಡ ಯತ್ನಾಳ್ ಎಲ್ಲರನ್ನೂ ಟೀಕಿಸುತ್ತಾರೆ, ಜಗಜ್ಯೋತಿ ಬಸವೇಶ್ವರ ಅವರನ್ನೂ ಬಿಡುತ್ತಿಲ್ಲ, ತಮ್ಮ ಹರಕು ಬಾಯಿಯನ್ನು ಅವರು ನಿಲ್ಲಿಸಬೇಕು, ಪಕ್ಷದ ಬ್ಯಾನರ್ ಅಡಿ ಅವರಿಗೆ ಹೋರಾಟ ಮಾಡಲು ಮತ್ತು ಪಕ್ಷದ ಚಿಹ್ನೆಯನ್ನು ಬಳಸಲು ಅವರಿಗೆ ಅನುಮತಿ ನೀಡಿದ್ದು ಯಾರೆಂದು ರೇಣುಕಾಚಾರ್ಯ ಪ್ರಶ್ನಿಸಿದರು.