ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ

ಬಸನಗೌಡ ಯತ್ನಾಳ್ ಎಲ್ಲರನ್ನೂ ಟೀಕಿಸುತ್ತಾರೆ, ಜಗಜ್ಯೋತಿ ಬಸವೇಶ್ವರ ಅವರನ್ನೂ ಬಿಡುತ್ತಿಲ್ಲ, ತಮ್ಮ ಹರಕು ಬಾಯಿಯನ್ನು ಅವರು ನಿಲ್ಲಿಸಬೇಕು, ಪಕ್ಷದ ಬ್ಯಾನರ್ ಅಡಿ ಅವರಿಗೆ ಹೋರಾಟ ಮಾಡಲು ಮತ್ತು ಪಕ್ಷದ ಚಿಹ್ನೆಯನ್ನು ಬಳಸಲು ಅವರಿಗೆ ಅನುಮತಿ ನೀಡಿದ್ದು ಯಾರೆಂದು ರೇಣುಕಾಚಾರ್ಯ ಪ್ರಶ್ನಿಸಿದರು.