ಪ್ರಾಯಶಃ ಕೆಲವರು ಊಟ ಹಾಕಿಸಿಕೊಂಡ ತಟ್ಟೆಗಳನ್ನು ಕೈಯಲ್ಲಿ ಹಿಡಿದು ಭಾಷಣ ಕೇಳಲು ನಿಂತಿರಬಹುದು ಇಲ್ಲವೇ ಕುರ್ಚಿಗಳಲ್ಲಿ ಕೂತಿರಬಹುದು. ಹಾಗಾಗೇ, ಮುಖ್ಯಮಂತ್ರಿಯವರು, ‘ಕೂತ್ಕೋಳ್ಳಂಗಿದ್ರೆ ಕೂತ್ಕೊಳ್ಳಿ ಇಲ್ಲಾಂದ್ರೆ ಎದ್ಹೋಗಿ, ಸ್ವಲ್ಪಾನೂ ತಾಳ್ಮೆ ಇಲ್ಲ,’ ಅಂತ ಗದರುತ್ತಾರೆ.