ಇದರಿಂದ ಬೇಸತ್ತ ಅನ್ನುವುದಕ್ಕಿಂತ ಕಂಗೆಟ್ಟ ದತ್ತಾ ವಾಪಸ್ಸು ಜೆಡಿಎಸ್ ಕದತಟ್ಟಿದ್ದಾರೆ. ನಾಯಕರ ಭಯಂಕರ ಕೊರತೆ ಅನುಭವಿಸುತ್ತಿರುವ ಜೆಡಿಎಸ್ ಅವರನ್ನು ಬರಮಾಡಿಕೊಂಡಿದೆ