ಡಾ ಬಿಆರ್ ಅಂಬೇಡ್ಕರ್ ಅವರ ನಂತರ ಅವರಷ್ಟು ಪ್ರಭಾವಶಾಲಿ ದಲಿತ ನಾಯಕ ಸಮುದಾಯಕ್ಕೆ ಸಿಗಲಿಲ್ಲ ಅನ್ನೋದು ನಿಜವಾದರೂ ಕೆಲ ಉತ್ತಮ ನಾಯಕರನ್ನು ಸಮುದಾಯ ಕಂಡಿದೆ, ಆದರೆ ಯಾರಿಗೂ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಗಲಿಲ್ಲ, ಇದಕ್ಕೆಲ್ಲ ಕಾರಣ ಸಮುದಾಯದಲ್ಲಿ ನಾಯಕತ್ವ ಬೆಳೆಯದಿರುವದು ಮತ್ತು ನಾಯಕರಾಗಿ ಆರಿಸಿಕೊಂಡವರನ್ನು ಅನುಸರಿಸದಿರುವುದು ಎಂದು ಮಹದೇವಪ್ಪ ಹೇಳಿದರು.