ಸಚಿವ ಎನ್ ಎಸ್ ಬೋಸರಾಜು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪದೇಪದೆ ಆರೋಪಗಳನ್ನು ಮಾಡುತ್ತಿರುವ ಹೆಚ್ ಡಿ ಕುಮಾರಸ್ವಾಮಿಯವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ, ಅವರು ಹಿಟ್ ಅಂಡ್ ರನ್ ಕೇಸ್, ಸುಳ್ಳು ಹೇಳುತ್ತಾ ದ್ವೇಷದ ರಾಜಕಾರಣ ನಡೆಸುವುದೇ ತಂದೆ ಮಗನ ಕಾಯಕ ಎಂದು ಬೋಸರಾಜು ಹೇಳಿದರು.